ಅನುಭವ ಕಥನ
Experience speaks...
16 October 2010
ಯಾಕೋ ಗೊತ್ತಿಲ್ಲ - ೧
ರಾಜಕಾರಣಿಗಳು ಓಟು ಕೇಳಲು ಬರೋವಾಗ ನಾಲಿಗೆಗೆ ಸಕ್ಕರೆ ಪಾಕ ಮೆತ್ತಿಕೊಂಡು ಬರ್ತಾರೆ.
ವಿಧಾನಸೌಧಕ್ಕೆ ಹೋಗೋವಾಗ ಹಾಗಲಕಾಯಿ ರಸ ಮೆತ್ತಿಕೊಂಡು ಹೋಗ್ತಾರೆ.
ಬೇರೆ ಸಮಯದಲ್ಲಿ ನೋಟಿನ ಕಂತೆಗಳನ್ನೇ ನುಂಗ್ತಾರೆ.
ಯಾಕೋ ಗೊತ್ತಿಲ್ಲ !
ಹೇ ದೇವಾ ನಿನ್ನ ಮಹಿಮೆ ಅಪಾರ !
0 comments:
Post a Comment
Newer Post
Older Post
Home
Subscribe to:
Post Comments (Atom)
0 comments:
Post a Comment